ಬೆಂಗಳೂರು : ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಘೋಷಿಸಿದ್ದ 57 ಸಾವಿರ ರೈತರ ಸಾಲಮನ್ನಾ ಭಾಗ್ಯ ದೊರೆತಿದೆ. ಸಾಲಮನ್ನಾಕ್ಕೆ 2 ವರ್ಷಗಳಲ್ಲಿ 3 ಬಾರಿ ದಾಖಲಾತಿ ಪರಿಶೀಲನೆಯ ಅನಂತರ ಅವರು ಸಾಲ ಮನ್ನಾಕ್ಕೆ ಅರ್ಹರಾಗಿದ್ದು, ಸಹಕಾರ ಸಂಘಗಳಿಂದ ಪಡೆದಿದ್ದ ರೈತರ ಸಾಲ ಮನ್ನಾ ಆಗಲಿದೆ. ಇನ್ನೂ 60 ಸಾವಿರ ರೈತರು ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದು, ದಾಖಲೆ ಪರಿಶೀಲನೆ ನಡೆಯುತ್ತಿದೆ. ಜನವರಿಗೆ ವೇಳೆಗೆ […]
ಸುದ್ದಿ ಲೋಕ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗೆ ಇಲ್ಲಿದೆ ಮಾಹಿತಿ
➤ ನಂದಿ ಬೆಟ್ಟ : ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿದೆ. ಬ್ರಿಟಿಷ್ ಕ್ಯಾಪ್ಟನ್ ಕನ್ನಿಂಗ್ಹಾಂನಿಂದ ನಿರ್ಮಿತವಾದ ‘ ಓಕ್ಲ್ಯಾಂಡ್’ ಕಟ್ಟಡ ಇಲ್ಲಿದೆ. ಮಹಾತ್ಮಾಗಾಂಧಿಯವರು ಕರ್ನಾಟಕಕ್ಕೆ ಭೇಟಿ ನೀಡಿದಾಗ ಈ ಕಟ್ಟಡದಲ್ಲಿ ತಂಗಿದ್ದರು. ಹಾಗಾಗಿ ಇದಕ್ಕೆ ‘ ಗಾಂಧಿ ನಿಲಯ’ ಎಂದು ಕರೆಯಲಾಗುತ್ತದೆ. ನಂದಿ ಬೆಟ್ಟದಿಂದ ಚಿತ್ರಾವತಿ, ಅರ್ಕಾವತಿ, ಪಾಪಾಗ್ನಿ ಮತ್ತು ಪಿನಾಕಿನಿ ನದಿಗಳು ಹುಟ್ಟುತ್ತವೆ. ➤ ಬಾಬಾಬುಡನ್ಗಿರಿ : ಇದು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಶ್ರೇಣಿಯಲ್ಲಿದ್ದು, ಇದು ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಈ ಗಿರಿಯಲ್ಲಿ ‘ದಾದ ಹಯಾತ್ […]
SBIನಿಂದ ತನ್ನ ಗ್ರಾಹಕರಿಗೆ ‘ಮಹತ್ವದ ಸೂಚನೆ’ : ಈ ರೀತಿ ಮಾಡದಂತೆ ಮನವಿ
ನವದೆಹಲಿ: ಕಳೆದ ಕೆಲವು ತಿಂಗಳುಗಳಲ್ಲಿ ದೇಶಾದ್ಯಂತ ಹೊಸ ಹಗರಣವೊಂದು ಹೆಚ್ಚುತ್ತಿದ್ದು, ಕೆಲವುಜ ಕಳ್ಳರು ಬ್ಯಾಂಕ್ ಅಧಿಕಾರಿಗಳಂತೆ ಪೋಸ್ ನೀಡುವ ಕಿಡಿಗೇಡಿಗಳು ಜನರಿಗೆ ಮೋಸ ಮಾಡಲು ಮುಂದಾಗುತ್ತಿದ್ದಾರೆ. ಬ್ಯಾಂಕ್ ಗ್ರಾಹಕರಿಗೆ ಕರೆ ಮಾಡಿ ಅವರು ಕೆವೈಸಿಯನ್ನು ದೃಢೀಕರಿಸಬೇಕು ಎಂದು ಹೇಳುತ್ತಾರೆ, ಆನ್ ಲೈನ್ ನಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಾಯ ಮಾಡಲು ಮತ್ತು ನಂತರ ಆತನ ಬ್ಯಾಂಕ್ ಖಾತೆಗೆ ಹ್ಯಾಕ್ ಮಾಡಲು ಸಹಾಯ ಮಾಡಲು ಮುಂದಾಗುತ್ತಾರೆ ಎನ್ನುವ ಮಾಹಿತಿಯನ್ನು ಹೊರಬಿದಿದ್ದೆ. ಈ ನಡುವೆ ದೇಶದ ಪ್ರಮುಖ ಹಾಗೂ ದೊಡ್ಡದಾದ […]
ನಿಮ್ಮ ವಾಟ್ಸಾಪ್ಗೆ ಈ ಮೆಸೇಜ್ ಬಂತಾ? ಹುಷಾರ್
ನವದೆಹಲಿ (ಡಿ.18): ಮನೆಯಿಂದಲೇ ಕೆಲಸ ಮಾಡುವ ಅರೆಕಾಲಿಕ ಉದ್ಯೋಗ ಲಭ್ಯವಿದೆ. ಮನೆಯಲ್ಲಿ ಇದ್ದುಕೊಂಡೇ ದಿನಕ್ಕೆ 1000ದಿಂದ 5000 ರು.ವರೆಗೂ ಗಳಿಸಿ. ಈ ಉದ್ಯೋಗವನ್ನು ಪಡೆಯಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಈ ರೀತಿಯ ಸಂದೇಶಗಳು ವಾಟ್ಸ್ಆಯಪ್ನಲ್ಲಿ ಹರಿದಾಡುತ್ತಿವೆ. ಒಂದು ವೇಳೆ ಈ ರೀತಿಯ ಸಂದೇಶಗಳು ನಿಮ್ಮ ವಾಟ್ಸ್ಆಯಪ್ಗೆ ಬಂದಿದ್ದರೆ ಎಚ್ಚರ. ಅಪ್ಪಿ ತಪ್ಪಿಯೂ ಅವುಗಳ ಮೇಲೆ ಕ್ಲಿಕ್ ಮಾಡಬೇಡಿ. ಇದೊಂದು ನಕಲಿ ಸಂದೇಶವಾಗಿದ್ದು, ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮೊಬೈಲ್ಗೆ ವೈರಸ್ಗಳು ಇನ್ಸ್ಟಾಲ್ ಆಗಬಹುದು. […]
ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಪೊಲೀಸಪ್ಪನ ಲಗ್ನಪತ್ರಿಕೆ! ಅದೆರಲ್ಲೇನಿದೆ ಗೊತ್ತಾ?
ಬೆಂಗಳೂರು: ಮದುವೆ ಅಂದ್ರೆ ಅದೊಂದು ಹಬ್ಬದ ವಾತಾವರಣ. ಶ್ರೀಮಂತರಷ್ಟೇ ಅಲ್ಲ ಸಾಮಾನ್ಯ ಜನರಿಗೂ ತಕ್ಕ ಮಟ್ಟಿಗೆ ಆಡಂಬರ ಇರಬೇಕು ಎನ್ನುತ್ತಾರೆ. ಇನ್ನು ಮದುವೆಯ ಆಡಂಬರ ಹೇಗಿರುತ್ತೆ ಎಂದು ವಿವಾಹ ಆಮಂತ್ರಣ ಪತ್ರಿಕೆ ನೋಡಿಯೇ ಕೆಲವರು ಅಂದಾಜಿಸಿಬಿಡುತ್ತಾರೆ. ಅಷ್ಟರಮಟ್ಟಿಗೆ ಇದೆ ಲಗ್ನಪತ್ರಿಕೆ ಟ್ರೆಂಡ್. ಇಂತಹ ಜಮಾನದಲ್ಲೂ ಪೊಲೀಸ್ ಪೇದೆಯೊಬ್ಬರ ವಿವಾಹ ಆಮಂತ್ರಣ ಪತ್ರಿಕೆ ಜಾಲತಾಣದಲ್ಲೂ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ಪಡೆಯುತ್ತಿದೆ. ಅಂದದಹಾಗೆ ಅದರಲ್ಲಿನ ವಿಶೇಷತೆ ಏನು ಗೊತ್ತಾ? ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸಂಚಾರಿ ಪೊಲೀಸ್ […]
ಕೈಲಾಸಕ್ಕೆ ಕಾಸಿಲ್ಲದೆ ವೀಸಾ ತೆಗೆದುಕೊಂಡು ಬನ್ನಿ! ಭಕ್ತರಿಗೆ ಚಳಿಗಾಲದ ಆಫರ್ ನೀಡಿದ ನಿತ್ಯಾನಂದ ಸ್ವಾಮಿ!
ಬೆಂಗಳೂರು: ವಿವಾದಿತ ಸ್ವಾಮಿ ನಿತ್ಯಾನಂದ ಕೈಲಾಸ ದೇಶವನ್ನು ನಿರ್ಮಿಸಿಕೊಂಡಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ತನ್ನದೇ ಆದ ಹೊಸ ಪ್ರಪಂಚವನ್ನೇ ಸೃಷ್ಟಿಸಿಕೊಂಡಿರುವ ನಿತ್ಯಾನಂದ ಇದೀಗ ತನ್ನ ಪ್ರಪಂಚಕ್ಕೆ ಬರುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದಾನೆ. ಫೇಸ್ಬುಕ್ನಲ್ಲಿ ಉಪನ್ಯಾಸ, ಸತ್ಸಂಗದ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುವ ನಿತ್ಯಾನಂದ ಇದೀಗ ಅದೇ ವಿಡಿಯೋ ಮೂಲಕ ಭಕ್ತರಿಗೆ ತನ್ನ ದೇಶಕ್ಕೆ ಬರಲು ಕರೆ ನೀಡಿದ್ದಾನೆ. ಆಸ್ಪ್ರೇಲಿಯಾಕ್ಕೆ ವೀಸಾ ತೆಗೆದುಕೊಂಡು ಬನ್ನಿ. ಅಲ್ಲಿಂದ ನಮ್ಮ ಪ್ರೈವೇಟ್ ಚಾರ್ಟೆಟ್ ಪ್ಲೇನ್ನಲ್ಲಿ ನಿಮ್ಮನ್ನು ಕೈಲಾಸಕ್ಕೆ ಕರೆದುಕೊಂಡು ಬರಲಾಗುವುದು ಎಂದು […]
BIG NEWS: ಗಮನಿಸಿ..! ನಿಮ್ಮ ಜೀವನದಲ್ಲಿ ಹೊಸ ವರ್ಷದಿಂದ ಬದಲಾವಣೆ ತರಲಿವೆ ಈ ನಿಯಮಗಳು
ಹೊಸ ವರ್ಷದಿಂದ ಮೊದಲ ದಿನದಿಂದಲೇ ಜನಸಾಮಾನ್ಯರ ದೈನಂದಿನ ಬದುಕುಗಳ ಮೇಲೆ ಪರಿಣಾಮ ಉಂಟು ಮಾಡಬಲ್ಲ ಅನೇಕ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ. ಅವುಗಳಲ್ಲಿ ಕೆಲವೊಂದು ಇಂತಿವೆ: ಚೆಕ್ ಪಾವತಿ 50 ಸಾವಿರ ರೂ.ಗಳ ಮೇಲ್ಪಟ್ಟು ಪಾವತಿಗಳನ್ನು ಚೆಕ್ ಮೂಲಕ ಮಾಡುವುದಾದಲ್ಲಿ, ಜನವರಿ 1ರಿಂದ ಜಾರಿಗೆ ಬರುವಂತೆ, ಗ್ರಾಹಕರಿಂದ ಚೆಕ್ ಮೇಲೆ ಮರು-ಖಾತ್ರಿಯ ಅಗತ್ಯ ಬೀಳಬಹುದು. ಬ್ಯಾಂಕುಗಳಲ್ಲಿ ನಡೆಯುವ ಆರ್ಥಿಕ ಅಕ್ರಮಗಳಿಗೆ ಬ್ರೇಕ್ ಹಾಕಲೆಂದು, 5 ಲಕ್ಷ ರೂಗಳ ಮೇಲ್ಪಟ್ಟ ಚೆಕ್ ವ್ಯವಹಾರಗಳಿಗೆ ಈ ನಿಯಮವನ್ನು ಕಡ್ಡಾಯ […]
ಶಾಕಿಂಗ್ ನ್ಯೂಸ್: ಕೊರೋನಾ ಹೊಸ ವೈರಸ್ ಆತಂಕ: ಬ್ರಿಟನ್ ನಲ್ಲಿ ಹೈಅಲರ್ಟ್
ಲಂಡನ್: ಬ್ರಿಟನ್ ನಲ್ಲಿ ಕೊರೋನಾ ಹೊಸ ವೈರಸ್ ಆತಂಕ ಮೂಡಿಸಿದೆ. ಸುಮಾರು 1000 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ದೃಢೀಕರಣ ನೀಡಲಾಗಿದೆ. ಬ್ರಿಟನ್ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಕೊರೋನಾ ವೈರಸ್ ಹೊಸ ಮಾದರಿ ವೇಗವಾಗಿ ಹಬ್ಬುತ್ತಿದೆ. ಬ್ರಿಟನ್ ವಿಜ್ಞಾನಿಗಳು ಅಧ್ಯಯನ ಕೈಗೊಂಡಿದ್ದಾರೆ ಎಂದು ಆರೋಗ್ಯ ಸಚಿವ ಮ್ಯಾಟ್ ಹ್ಯಾಂಕಾಕ್ ಮಾಹಿತಿ ನೀಡಿದ್ದಾರೆ. ಇಂಗ್ಲೆಂಡ್ ನಲ್ಲಿ ಹೊಸ ಕೊರೋನಾ ಸೋಂಕು ಪತ್ತೆಯಾಗಿ ವೇಗವಾಗಿ ಹಬ್ಬುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ತಜ್ಞ ಮೈಕ್ […]
ರೈಲಿನ ಮೇಲೆ ಸೆಲ್ಫಿ: ಕರೆಂಟ್ ಹೊಡೆದು ಬಾಲಕ ಸಜೀವದಹನ
ಚಲಿಸುತ್ತಿದ್ದ ರೈಲಿನ ಮೇಲೆ ಸ್ನೇಹಿತರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ 13 ವರ್ಷದ ಬಾಲಕನೊಬ್ಬ ಕರೆಂಟ್ ಹೊಡೆದು ಸಜೀವ ದಹನಗೊಂಡ ದಾರುಣ ಘಟನೆ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಸಂಭವಿಸಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೋವಿಡ್ ಐಸೋಲೇಷನ್ ಆಗಿ ಪರಿವರ್ತಿಸಲಾಗಿದ್ದ ಬೋಗಿಯಲ್ಲಿದ್ದ ಹುಡುಗರು ರೈಲಿನ ಮೇಲೆ ಏರಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟ ಬಾಲಕನನ್ನು ಪಿ. ಸೂರ್ಯ ಎಂದು ಗುರುತಿಸಲಾಗಿದೆ. ಈತ ತನ್ನ ಇಬ್ಬರು ಸ್ನೇಹಿತರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ. ಘಟನೆಯಲ್ಲಿ ಇನ್ನಿಬ್ಬರಿಗೂ ಸಣ್ಣಪುಟ್ಟ ಸುಟ್ಟ […]